Kannada quiz by ಉದ್ಯೋಗವಿಜೇತ
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಬಹುದಾದ ಪ್ರಮುಖ ಪ್ರಶ್ನೋತ್ತರಗಳನ್ನು ಕೇಳಲಾಗಿದೆ.
• ಬುದ್ಧಚರಿತವನ್ನು ಬರೆದವರು ಯಾರು ?
ಬಾಣಭಟ್ಟ
ಚಾಂದ್ ಬರ್ದಾಯಿ
ಬಿಲ್ಹಣ
ಅಶ್ವಘೋಷ
ಸರಿಯಾದ ಉತ್ತರ : ಅಶ್ವಘೋಷ
• ಜೈನರು ಒಟ್ಟು 24 ಜನ ತೀರ್ಥಂಕರರು ಇದ್ದರೆಂದು ನಂಬುತ್ತಾರೆ.ಹಾಗಾದರೆ 23 ನೇ ತೀರ್ಥಂಕರರು ಯಾರು ?
ವರ್ಧಮಾನ ಮಹಾವೀರ
ವೃಷಭನಾಥ
ಪಾರ್ಶ್ವ ನಾಥ
ಆದಿನಾಥ
ಸರಿಯಾದ ಉತ್ತರ : ಪಾರ್ಶ್ವನಾಥ
• ಭಾರತದ ಉಪರಾಷ್ಟ್ರಪತಿಗಳು ಒಂದು ಬಾರಿ ಎಷ್ಟು ವರ್ಷದ ವರೆಗೆ ಅಧಿಕಾರದಲ್ಲಿರುತ್ತಾರೆ ?
4
5
6
3
ಸರಿಯಾದ ಉತ್ತರ : 5
• HDI ( ಹೆಚ್ ಡಿ ಐ ) ಎಂದರೆ
ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್
ಹ್ಯೂಮನ್ ಡೆವಲಪ್ಮೆಂಟ್ ಇನ್ ಇಂಡಿಯಾ
ಹೆಲ್ತ್ ಡೆವಲಪ್ಮೆಂಟ್ ಇಂಡೆಕ್ಸ್
ಹೆಲ್ತ್ ಡೆವಲಪ್ಮೆಂಟ್ ಇನ್ ಇಂಡಿಯಾ
ಸರಿಯಾದ ಉತ್ತರ : ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್
• ಮೂರನೇ ದುಂಡು ಮೇಜಿನ ಪರಿಷತ್ತು ನಡೆದ ವರ್ಷ
1930
1931
1932
1933
ಸರಿಯಾದ ಉತ್ತರ : 1932
• ಈ ಕೆಳಗಿನವುಗಳಲ್ಲಿ ಯಾವುದರಿಂದ ಗಾಳಿಯ ವೇಗವನ್ನು ಅಳೆಯುತ್ತಾರೆ ?
ಗ್ಯಾಲ್ವನೋ ಮೀಟರ್
ಅನಿಮೋ ಮೀಟರ್
ಹೈಗ್ರೋ ಮೀಟರ್
ಸ್ಪೆಕ್ಟ್ರೋ ಮೀಟರ್
ಸರಿಯಾದ ಉತ್ತರ : ಅನಿಮೋ ಮೀಟರ್
• ಆಂಧ್ರಪ್ರದೇಶದಲ್ಲಿರುವ ನಾಗಾರ್ಜುನ ಸಾಗರ ಜಲಾಶಯವು ಯಾವ ನದಿಗೆ ಕಟ್ಟಲ್ಪಟ್ಟಿದೆ ?
ಕಾವೇರಿ
ಗೋದಾವರಿ
ಮಹಾನದಿ
ಕೃಷ್ಣ
ಸರಿಯಾದ ಉತ್ತರ : ಕೃಷ್ಣ
• ಜಾಗತಿಕ ಮಾನವ ಹಕ್ಕುಗಳ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ ?
ಡಿಸೆಂಬರ್ 10
ಜೂನ್ 5
ಜನವರಿ 31
ಅಕ್ಟೋಬರ್ 2
ಸರಿಯಾದ ಉತ್ತರ : ಡಿಸೆಂಬರ್ 10
• ಕೃಷ್ಣರಾಜಸಾಗರ ಅಣೆಕಟ್ಟು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ ?
ತುಂಗಾ
ಭದ್ರಾ
ಭೀಮಾ
ಕಾವೇರಿ
ಸರಿಯಾದ ಉತ್ತರ : ಕಾವೇರಿ
• ಭಾರತದ ಪಾರ್ಲಿಮೆಂಟ್ ನಲ್ಲಿ ಕೆಳಮನೆಯ ಹೆಸರೇನು ?
ವಿಧಾನಸಭೆ
ರಾಜ್ಯಸಭೆ
ಲೋಕಸಭೆ
ವಿಧಾನಪರಿಷತ್
ಸರಿಯಾದ ಉತ್ತರ : ಲೋಕಸಭೆ
• ನಾರಾಯಣಪುರ ಡ್ಯಾಂ ಯಾವ ಜಿಲ್ಲೆಯಲ್ಲಿದೆ ?
ಬಾಗಲಕೋಟೆ
ಬೆಳಗಾವಿ
ಕಲ್ಬುರ್ಗಿ
ಬಿಜಾಪುರ
ಸರಿಯಾದ ಉತ್ತರ : ಬಾಗಲಕೋಟೆ
• ಕಾಣೆಯಾಗಿರುವ ಸಂಖ್ಯೆಯನ್ನು ಖಾಲಿ ಇರುವ ಸ್ಥಳದಲ್ಲಿ ತುಂಬಿರಿ
6,10,7,12,8,....
14
16
5
22
ಸರಿಯಾದ ಉತ್ತರ : 14
• ಉಸ್ತಾದ್ ಝಾಕೀರ್ ಹುಸೇನ್ ಯಾವುದಕ್ಕೆ ಸಂಬಂಧಿಸಿದ್ದಾರೆ ?
ಸಿತಾರ್
ತಬಲಾ
ಸಂತೂರ್
ಸಾರೋದ್
ಸರಿಯಾದ ಉತ್ತರ : ತಬಲಾ
• ಲೋಕಸಭೆಯ ನಾಯಕರು ಯಾರು ?
ಗೃಹ ಮಂತ್ರಿ
ಪ್ರಧಾನಮಂತ್ರಿ
ಲೋಕಸಭೆಯ ಸಭಾಪತಿ
ರಾಷ್ಟ್ರಪತಿ
ಸರಿಯಾದ ಉತ್ತರ : ಪ್ರಧಾನಮಂತ್ರಿ
• ಬಂಡೀಪುರ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ?
ರಾಜಸ್ಥಾನ
ಅಸ್ಸಾಂ
ಬಿಹಾರ
ಕರ್ನಾಟಕ
ಸರಿಯಾದ ಉತ್ತರ : ಕರ್ನಾಟಕ
• ಸೈಲೆಂಟ್ ವ್ಯಾಲಿಯು ಯಾವ ರಾಜ್ಯದಲ್ಲಿದೆ ?
ಕರ್ನಾಟಕ
ಕೇರಳ
ತಮಿಳುನಾಡು
ತೆಲಂಗಾಣ
ಸರಿಯಾದ ಉತ್ತರ : ಕೇರಳ
• ಗುರುದೇವ ಎಂದು ಕರೆಯಲ್ಪಡುವ ಕವಿ ಯಾರು ?
ಕುವೆಂಪು
ಆರ್.ಕೆ.ನಾರಾಯಣನ್
ದ.ರಾ.ಬೇಂದ್ರೆ
ರವೀಂದ್ರನಾಥ್ ಟ್ಯಾಗೋರ್
ಸರಿಯಾದ ಉತ್ತರ : ರವೀಂದ್ರನಾಥ್ ಟ್ಯಾಗೋರ್
• ಎಲ್.ಟಿ.ಟಿ.ಇ ಎಂಬುದು.....
ಪುನರ್ವಸತಿ ಸಂಸ್ಥೆ
ಶಾಂತಿ ಸಂಸ್ಥೆ
ಭಯೋತ್ಪಾದಕ ಸಂಘಟನೆ
ಮಾಜಿ ಸೈನಿಕ ಸಂಸ್ಥೆ
ಸರಿಯಾದ ಉತ್ತರ : ಭಯೋತ್ಪಾದಕ ಸಂಘಟನೆ
• ಸಸ್ಯಗಳು ಹಸಿರಾಗಿರಲು ಕಾರಣ ಯಾವುದು ?
ಹಿಮೋಗ್ಲೋಬಿನ್
ಕ್ಸಾಂಥೋಫಿಲ್
ಕ್ಲೋರೊಫಿಲ್
ಅಂಥೋಸಿನಿಸ್
ಸರಿಯಾದ ಉತ್ತರ : ಕ್ಲೋರೊಫಿಲ್
• ಮನುಷ್ಯನ ದೇಹದಲ್ಲಿರಬೇಕಾದ ಸಾಧಾರಣ ಉಷ್ಣಾಂಶ ಎಷ್ಟು ?
36.9°C
98.4°C
50.8°C
47.6°C
ಸರಿಯಾದ ಉತ್ತರ : 36.9°C
• ಸಾಮಾನ್ಯವಾಗಿ ಮನೆಯಲ್ಲಿ ಬಳಸುವ ಸಕ್ಕರೆಯು ..... ಆಗಿರುತ್ತದೆ ?
ಗ್ಲೂಕೋಸ್
ಗ್ಯಾಲ್ಯಾಕ್ಟೋಸ್
ಮಾಲ್ಟೋಸ್
ಸುಕ್ರೋಸ್
ಸರಿಯಾದ ಉತ್ತರ : ಸುಕ್ರೋಸ್
• ಕಾಂಗ್ರೆಸ್ನ ಪ್ರಥಮ ಮಹಿಳಾ ಅಧ್ಯಕ್ಷರಾಗಿದ್ದವರು ಯಾರು ?
ರಾಜಕುಮಾರಿ ಅಮೃತ್ ಕೌರ್
ಶ್ರೀಮತಿ ಸುಚೇತಾ ಕೃಪಲಾನಿ
ಶ್ರೀಮತಿ ಸರೋಜಿನಿ ನಾಯ್ಡು
ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್
ಸರಿಯಾದ ಉತ್ತರ : ಶ್ರೀಮತಿ ಸರೋಜಿನಿ ನಾಯ್ಡು
• ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು ?
ರಾಜಾರಾಂ ಮೋಹನ್ ರಾಯ್
ಡಾ.ರವೀಂದ್ರನಾಥ್ ಟ್ಯಾಗೋರ್
ಶ್ರೀಮತಿ ಸರೋಜಿನಿ ನಾಯ್ಡು
ಸರ್.ಸಿ.ವಿ.ರಾಮನ್
ಸರಿಯಾದ ಉತ್ತರ : ಡಾ.ರವೀಂದ್ರನಾಥ್ ಟ್ಯಾಗೋರ್
• ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡುವುದು..
ರಾಷ್ಟ್ರೀಯ ಐಕ್ಯತೆಗಾಗಿ
ವಿಜ್ಞಾನವನ್ನು ಜನಪ್ರಿಯಗೊಳಿಸಿದ್ದಕ್ಕಾಗಿ
ಭಾರತೀಯ ಚಲನಚಿತ್ರ ರಂಗಕ್ಕೆ ನೀಡುವ ಕೊಡುಗೆಗಾಗಿ
ಮೇಲಿನ ಯಾವುದೂ ಅಲ್ಲ
ಸರಿಯಾದ ಉತ್ತರ : ಭಾರತೀಯ ಚಲನಚಿತ್ರ ರಂಗಕ್ಕೆ ನೀಡುವ ಕೊಡುಗೆಗಾಗಿ
• ಒಂದೇ ಇನಿಂಗ್ಸ್ ನಲ್ಲಿ 10 ವಿಕೆಟ್ಗಳನ್ನು ಪಡೆದ ಭಾರತೀಯ ಬೌಲರ್ ಯಾರು ?
ಜಾವಗಲ್ ಶ್ರೀನಾಥ್
ಮುರಳಿ ಕಾರ್ತಿಕ್
ಹರ್ಭಜನ್ ಸಿಂಗ್
ಅನಿಲ್ ಕುಂಬ್ಳೆ
ಸರಿಯಾದ ಉತ್ತರ : ಅನಿಲ್ ಕುಂಬ್ಳೆ
• ಮೊಟ್ಟಮೊದಲ ಜಲ ವಿದ್ಯುತ್ ಸ್ಥಾವರವನ್ನು ಎಲ್ಲಿ ಸ್ಥಾಪಿಸಲಾಯಿತು ?
ಬಾಂಬೆ
ಶಿವನಸಮುದ್ರ
ಕಾನ್ಪುರ್
ನೈನಿತಾಲ್
ಸರಿಯಾದ ಉತ್ತರ : ಶಿವನಸಮುದ್ರ
• ಭಾರತದಲ್ಲಿ ಯಾರು ಸತಿಪದ್ಧತಿಯನ್ನು ವಿರೋಧಿಸಿದರು ?
ವಿವೇಕಾನಂದ
ಎಂ.ಡಿ.ಸರಸ್ವತಿ
ರಾಜಾರಾಂ ಮೋಹನ್ ರಾಯ್
ಕಬೀರ್ ದಾಸ್
ಸರಿಯಾದ ಉತ್ತರ : ರಾಜಾರಾಂ ಮೋಹನ್ ರಾಯ್
• ಉಡುಪಿಯ ಅಷ್ಟಮಠ ಸ್ಥಾಪಕರು ಯಾರು ?
ಶಂಕರಾಚಾರ್ಯರು
ಮಧ್ವಾಚಾರ್ಯರು
ರಾಮಾನುಜಾಚಾರ್ಯರು
ಕನಕದಾಸರು
ಸರಿಯಾದ ಉತ್ತರ : ಮಧ್ವಾಚಾರ್ಯರು